Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Browsing all 12761 articles
Browse latest View live

ಜೀನ್ಸ್‌ , ಟಿಶರ್ಟ್‌ ಧರಿಸಿದ ಪತ್ನಿ ಕೊಲೆ

ಪುಣೆ: ಗಂಡ ವಿಧಿಸಿದ್ದ ವಸ್ತ್ರಸಂಹಿತೆಯನ್ನು ಉಲ್ಲಂಘಿಸಿ ಜೀನ್ಸ್‌ ಟಿ ಶರ್ಟ್‌ ಧರಿಸಿದ 21 ವರ್ಷದ ಪತ್ನಿ ಆತನಿಂದಲೇ ಕೊಲೆಯಾದ ಭೀಕರ ಘಟನೆ ವರದಿ ಆಗಿದೆ. ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಯನ್ನು ರಂಜಿತ್‌ ನಿಶಾದ್‌ (24) ಎಂದು...

View Article


ಸೈದ್ಧಾಂತಿಕ ಅಸಹಿಷ್ಣುತೆಗೆ ಮೋದಿಯೇ ಮೊದಲ ಬಲಿ

ಹೊಸದಿಲ್ಲಿ: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಾಗೂ ಎಡಪಕ್ಷಗಳು 'ಸೈದ್ಧಾಂತಿಕ ಅಸಹಿಷ್ಣುತೆ' ಧೋರಣೆ ಅನುಸರಿಸುತ್ತಿದ್ದು, ಮೋದಿ ಇದರ ದೊಡ್ಡ ಬಲಿಪಶು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇದೇ ವೇಳೆ,...

View Article


1 ರೂ. ಬೇಡಿದ ಬಾಲಕನಿಗೆ ಒದ್ದ ಸಚಿವೆ!

ಭೋಪಾಲ್: ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದದ ಕೇಂದ್ರಬಿಂದುವಾಗುವ ಮಧ್ಯಪ್ರದೇಶದ ಪಶು ಸಂಗೋಪನೆ ಸಚಿವೆ ಕುಸುಮ್ ಮೆಹೆದೆಲೆ, ಭಿಕ್ಷೆ ಬೇಡಿದ ಪುಟ್ಟ ಬಾಲಕನನ್ನು ಒದೆಯುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಭಾನುವಾರ ಸಚಿವರ ಪನ್ನಾ...

View Article

ಪ್ರಶಸ್ತಿ ವಾಪಸ್ ಹುಚ್ಚು ಅಲ್ಲ, ನೋವು: ಅಮ್ಜದ್ ಖಾನ್

ಹೊಸದಿಲ್ಲಿ: ಸಾಹಿತಿಗಳು, ಕಲಾವಿದರು ಪ್ರಶಸ್ತಿ ವಾಪಸ್ ಮಾಡುತ್ತಿರುವುದು ಹುಚ್ಚುತನ ಅಲ್ಲ, ದೇಶದಲ್ಲಿರುವ ಪ್ರಸಕ್ತ ಸನ್ನಿವೇಶದ ನೋವಿನಿಂದ ಎಂದು ಹೇಳುವ ಮೂಲಕ ಖ್ಯಾತ ಸರೋದ್ ಮಾಂತ್ರಿಕ, ಪದ್ಮವಿಭೂಷಣ ಅಮ್ಜದ್ ಅಲಿಖಾನ್ ಪ್ರಶಸ್ತಿ ವಾಪಸ್...

View Article

ಜಂಗಲ್‌ರಾಜ್ - ಜಂತರ್ ಮಂತರ್ ಒಂದಾದರೆ ಬಿಹಾರ ನಾಶ

ಲಾಲು - ನಿತೀಶ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಮಧುಬನಿ/ಕಟಿಹಾರ್: ಜಂಗಲ್ ರಾಜ್ (ದುರಾಡಳಿತ) ಮತ್ತು ಜಂತರ್-ಮಂತರ್ (ತಂತ್ರ-ಮಂತ್ರ) ಅವಳಿ ಸಹೋದರರಂತಿದ್ದು, ಇವರಿಬ್ಬರೂ ಒಟ್ಟಾಗಿ ಸೇರಿದತೆ ಬಿಹಾರ ಸರ್ವನಾಶ ಹೊಂದುತ್ತದೆ ಎಂದು ಪ್ರಧಾನಿ...

View Article


ಲಲಿತ್ ಮೋದಿಗೆ ಫೈನಲ್ ನೋಟಿಸ್

ಹೊಸದಿಲ್ಲಿ: ಐಪಿಎಲ್ ಮಾಜಿ ಮುಖ್ಯಸ್ಥ ಕಳಂಕಿತ ಲಲಿತ್ ಮೋದಿ ಮತ್ತು ಅವರ ಸಹಚರರ ವಿರುದ್ಧ ಕೇಳಿಬರುತ್ತಿರುವ 12ಕ್ಕೂ ಹೆಚ್ಚು ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪದಡಿ ಅಂತಿಮ ಪೆನಲ್ಟಿ ನೋಟಿಸ್ ನೀಡಲು...

View Article

ಆರ್‌ಎಸ್‌ಎಸ್ ಸಭೆಯಲ್ಲಿ ಕಲ್ಬುರ್ಗಿಗೆ ಸಂತಾಪ

ರಾಂಚಿ: ಜಾರ್ಖಂಡ್‌ನ ರಾಂಚಿಯಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಆರ್‌ಎಸ್‌ಎಸ್‌ನ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆಗೆ ಭಾನುವಾರ ತೆರೆ ಬಿದ್ದಿದ್ದು, ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಅವರಿಗೆ ಸಭೆಯಲ್ಲಿ...

View Article

ಬಿಹಾರ ಸಮರ:ಶೇ 57ರಷ್ಟು ಮತದಾನ

4ನೇ ಹಂತದಲ್ಲಿ ಶೇ. 57.59 ಮತದಾನ, ಇನ್ನುಳಿದಿರುವುದು ಒಂದೇ ಹಂತ ಪಟನಾ: ಬಿಹಾರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾನುವಾರ 55 ಕ್ಷೇತ್ರಗಳಲ್ಲಿ ನಡೆದ ನಾಲ್ಕನೇ ಹಂತದ ಮತದಾನದಲ್ಲಿ ಶೇ. 57.59ಮಂದಿ ಮತ ಚಲಾಯಿಸಿದ್ದಾರೆ. 14, 139...

View Article


ಇಂಡಿಯನ್ ಬ್ರ್ಯಾಂಡ್ ಶೈನಿಂಗ್, ವಿಶ್ವದಲ್ಲೇ 7ನೇ ಸ್ಥಾನ

ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ವಿಶ್ವ ಮನ್ನಣೆ ಗಳಿಸುತ್ತಿರುವ ಭಾರತದ ಬ್ರ್ಯಾಂಡ್ ಮೌಲ್ಯ ವರ್ಷದಿಂದ ವರ್ಷಕ್ಕೆ ಮೇಲೇರುತ್ತಿದೆ. ಕಳೆದ ವರ್ಷ 8ನೇ ಸ್ಥಾನದಲ್ಲಿದ್ದ ಭಾರತದ ಬ್ರ್ಯಾಂಡ್ ಮೌಲ್ಯಕ್ಕೆ ಈ ವರ್ಷ 7ನೇ ಸ್ಥಾನ ಲಭಿಸಿದೆ. ಭಾರತ...

View Article


ಸಿಖ್ಖ್ ದಂಗೆ ಹೇಳಿಕೆ ರಾಜಕೀಯ ಪ್ರೇರಿತ

ಹೊಸದಿಲ್ಲಿ: ಸಹಿಷ್ಣುತಾ ಪಾಠ ಹೇಳಲು ಕಾಂಗ್ರೆಸ್‌ಗೆ ಯೋಗ್ಯತೆ ಇಲ್ಲವೆಂದು ಪ್ರಧಾನಿ ಮೋದಿ ಸಿಖ್ಖ್ ದಂಗೆಯನ್ನು ಉಲ್ಲೇಖಿಸಿ ಟೀಕಿಸಿದ ಬೆನ್ನಲ್ಲೇ, ಪ್ರಧಾನಿಯ ಈ ಹೇಳಿಕೆ 'ರಾಜಕೀಯ ಪ್ರೇರಿತ'ವೆಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ....

View Article

ಪ್ರಶಸ್ತಿ ಹಿಂದಿರುಗಿಸುವುದಿಲ್ಲ: ಶಾರೂಖ್‌

ಮುಂಬಯಿ: 'ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದೆ. ಸರಕಾರದ ಪ್ರಶಸ್ತಿ ವಾಪಸ್‌ ಮಾಡಿರುವವರ ಬಗ್ಗೆಯೂ ಗೌರವವಿದೆ. ಆದರೆ, ನಾನು ಹಿಂದಿರುಗಿಸುವುದಿಲ್ಲ,' ಎಂದು ಶಾರುಖ್‌ ಖಾನ್‌ ಹೇಳಿದ್ದಾರೆ. ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ...

View Article

ಮಿತ್ರರ ಮೇಲಾಟ: ಪ್ರತಿಪಕ್ಷ ಧೂಳೀಪಟ

ಸ್ಥಳೀಯ ಚುನಾವನೆಯಲ್ಲಿ ಬಿಜೆಪಿಗೆ ಹಿನ್ನಡೆ/ ಮೋದಿ ಕ್ಷೇತ್ರದಲ್ಲೇ ಕೇವಲ 8 ಕ್ಷೇತ್ರಗಳಲ್ಲಿ ಗೆಲುವು ಮುಂಬಯಿ/ಲಖನೌ: ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ...

View Article

ಉಗ್ರರಿಗೆ ಮಹಾಮೈತ್ರಿ ಬೆಂಬಲ : ಮೋದಿ

ದರ್ಭಂಗ: ಬಿಹಾರದ ಐದನೇ ಹಂತದ ಚುನಾವಣಾ ಪ್ರಚಾರದಲ್ಲಿ ಮಹಾಮೈತ್ರಿ ವಿರುದ್ಧ ಟೀಕಾ ಪ್ರಹಾರವನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಈ ಮೈತ್ರಿಪಕ್ಷ ಉಗ್ರರಿಗೆ ನೆಲೆ ಒದಗಿಸಿದ್ದು, ಭಾರತದ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ,'...

View Article


ದಾವೂದ್‌ಗೆ ಪಾಕ್‌ನಲ್ಲಿ ವಿಐಪಿ ಭದ್ರತೆ

ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸಾಥ್ ನೀಡಿದ್ದು, ಅದರ ನೆರವಿನೊಂದಿಗೆ ಆತ ಪಾಕಿಸ್ತಾನದಲ್ಲೇ ವಾಸವಾಗಿದ್ದಾಣೆ ಎಂದು ಬಂಧಿತ ಛೋಟಾರಾಜನ್ ಬಾಯ್ಬಿಟ್ಟಿದ್ದಾನೆ. ಇಂಡೋನೇಷ್ಯಾಗೆ ತೆರಳಿರುವ...

View Article

ಅರೆಸೇನಾಪಡೆ ಸಿಬ್ಬಂದಿ ಪ್ರತಿಭಟನೆ

-ಒನ್ ರಾಂಕ್ ಒನ್ ಪೆನ್ಶನ್- ಹೊಸದಿಲ್ಲಿ: ಕೇಂದ್ರ ಸರಕಾರದ ಸಂದೇಹ ನಿಜವಾಗಿದೆ. ಒನ್ ರ‌್ಯಾಂಕ್ ಒನ್ ಪೆನ್ಶನ್ ಯೋಜನೆಯನ್ನು ತಮಗೂ ಜಾರಿಗೊಳಿಸುವಂತೆ ಆಗ್ರಹಿಸಿ ಅರೆಸೇನಾ ಪಡೆಗಳ ನಿವೃತ್ತ ಯೋಧರು ಪ್ರತಿಭಟನೆ ಆರಂಭಿಸಿದ್ದಾರೆ. ನಿವೃತ್ತ...

View Article


ನನ್ನ ತಲೆ ಮೇಲೆ ಕತ್ತಿ ತೂಗುತ್ತಿದೆ: ಸಲ್ಮಾನ್ ಖಾನ್

ಮುಂಬಯಿ: ಸಲ್ಮಾನ್ ಖಾನ್, ಬಾಲಿವುಡ್ ಚಿತ್ರೋದ್ಯಮದ ಒಬ್ಬ ಯಶಸ್ವಿ ನಾಯಕ ನಟ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಈತನ ಪ್ರತಿಯೊಂದು ಚಿತ್ರವೂ ದಾಖಲೆ ನಿರ್ಮಿಸುತ್ತಲೇ ಸಾಗಿದೆ. ಬಹುದೊಡ್ಡ ಅಭಿಮಾನಿ ಬಳಗವೇ ಇವರ ಹಿಂದಿದೆ. ಹಾಗಿದ್ದೂ ಸಲ್ಮಾನ್...

View Article

ಅಮಿತ್ ಶಾ ಹುದ್ದೆ ಅಬಾಧಿತ : ರಾಜ್‌ನಾಥ್ ಸಿಂಗ್

ಎಕಾನಾಮಿಕ್ಸ್ ಟೈಮ್ ಬಿಹಾರ ಚುನಾವಣಾ ಫಲಿತಾಂಶ ಏನೇ ಆದರೂ ಅಮಿತ್ ಶಾ ಅವರೇ ಮತ್ತೆ ಪಕ್ಷಾಧ್ಯಕ್ಷರು ಎಂದು ಸಚಿವ ರಾಜ್‌ನಾಥ್ ಸಿಂಗ್ ಸ್ಪಷ್ಟಪಡಿಸಿದ್ದು, ಯಾವುದೇ ವಿಧಾನಸಭೆ ಚುನಾವಣೆ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಂಬಂಧ ಇಲ್ಲ ....

View Article


ಬಾಲಾಪರಾಧಿಗೆ ಶಿಕ್ಷೆ : ಅಸಹಾಯಕತೆ ವ್ಯಕ್ತಪಡಿಸಿದ ಸಚಿವೆ

ಹೊಸದಿಲ್ಲಿ: ಮುಂದಿನ ತಿಂಗಳು ಸುಧಾರಣಾ ಕೇಂದ್ರದಿಂದ ಬಿಡುಗಡೆಯಾಗಲಿರುವ ನಿರ್ಭಯಾ ಪ್ರಕರಣದ ಬಾಲಾಪರಾಧಿಗೆ ಕಠಿಣ ಶಿಕ್ಷೆ ಯಾಗಬೇಕೆಂಬ ವಿಚಾರದಲ್ಲಿ ಸಚಿವೆ ಮೇನಕಾ ಗಾಂಧಿ ಸೋಮವಾರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕಾನೂನಿಗೆ ಅನುಗುಣವಾಗಿ...

View Article

ದೀಪಾವಳಿಗೆ ಬಿಪಿ, ಡಯಾಬಿಟಿಸ್ ಔಷಧ ಅಗ್ಗ

ಮಧುಮೇಹ, ರಕ್ತದೊತ್ತಡ ಸೇರಿ ವಿವಿಧ ಕಾಯಿಲೆಗಳ ಔಷಧ ದರ ಇಳಿಕೆ ಹೊಸದಿಲ್ಲಿ: ದೀಪಾವಳಿಗೆ ಸಿಹಿ ಸುದ್ದಿ ಒಂದಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ನ್ಯುಮೋನಿಯಾ ಕಾಯಿಲೆಗಳ ಹೊಸ ಔಷಧಗಳು ದೀಪಾವಳಿ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು,...

View Article

ಕಲ್ಯಾಣ್ ಕುಮಾರ್ ಮೊಮ್ಮಗನ ಪಟ್ಟಾಭಿಷೇಕ

ರಾಜ್‌ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಹೆಸರುಗಳು ಕನ್ನಡ ಚಿತ್ರರಂಗದಲ್ಲಿ ಅಜರಾಮರ. ಕಲ್ಯಾಣ್ ಕುಮಾರ್ ಮಕ್ಕಳು, ಮೊಮ್ಮಕ್ಕಳು ಚಿತ್ರರಂಗದ ಕಡೆ ಬಂದಿರಲಿಲ್ಲ. ಈಗ ಕಲ್ಯಾಣ್ ಕುಮಾರ್ ಮೊಮ್ಮಗ ಯುವರಾಜ್ ಕಲ್ಯಾಣ್ ಕುಮಾರ್ ಪಟ್ಟಾಭಿಷೇಕ...

View Article
Browsing all 12761 articles
Browse latest View live


<script src="https://jsc.adskeeper.com/r/s/rssing.com.1596347.js" async> </script>