Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka
Browsing all 12761 articles
Browse latest View live

ಬಿಜೆಪಿ ಸೋತರೆ ಪಾಕ್‌ನಲ್ಲಿ ಪಟಾಕಿ ಸಿಡಿಯುತ್ತದೆ: ಅಮಿತ್ ಷಾ

ಚುನಾವಣಾ ರ‌್ಯಾಲಿಯಲ್ಲಿ ಅಮಿತ್ ಷಾ ಹೇಳಿಕೆ ರಕ್ಸಾಲ್ (ಬಿಹಾರ): ಬಿಹಾರ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿಗೆ ಸೋಲಾದರೆ ಪಾಕಿಸ್ತಾನದಲ್ಲಿ ಪಟಾಕಿಗಳು ಸಿಡಿಯುತ್ತವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಈ ಮೂಲಕ ಚುನಾವಣೆ...

View Article


ಈಗ ಅಸಹಿಷ್ಣುತೆ ವಿರುದ್ಧ ಇತಿಹಾಸಜ್ಞರ ದನಿ

ಹೊಸದಿಲ್ಲಿ: ದೇಶದಲ್ಲಿ ಧರ್ಮ ಅಸಹಿಷ್ಣುತೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಸಾಹಿತಿಗಳು, ಕಲಾವಿದರು, ಚಿತ್ರ ನಿರ್ದೇಶಕರ ಆರಂಭಿಸಿರುವ ಆಂದೋಲನಕ್ಕೆ ಇದೀಗ ಇತಿಹಾಸಕಾರರು ಕೈ ಜೋಡಿಸಿದ್ದಾರೆ. ಉತ್ತರ ಭಾರತದ ಸಹಮತ್ ಎಂಬ ಪ್ರಗತಿಪರರ...

View Article


ಕಸೂರಿ ಪುಸ್ತಕ ಬಿಡುಗಡೆ: ಕುಲಕರ್ಣಿಗೆ ಪಾಕ್‌ ಆಹ್ವಾನ

ಮುಂಬಯಿ: ಶಿವಸೇನೆ ಕಾರ್ಯಕರ್ತರಿಂದ ಮಸಿ ದಾಳಿಗೆ ತುತ್ತಾಗಿದ್ದ ಒಬ್ಸರ್ವರ್‌ ರೀಸರ್ಚ್‌ ಪೌಂಡೇಷನ್‌ನ ಅಧ್ಯಕ್ಷ ಸುಧೀಂದ್ರ ಕುಲಕರ್ಣಿ ಪಾಕಿಸ್ತಾನದ ಕರಾಚಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್‌ 2ರಂದು...

View Article

Image may be NSFW.
Clik here to view.

ಗೋಮಾಂಸ ವಿವಾದ: ಸಂಪಾದಕಿ ತಲೆದಂಡ

ಚಂಡೀಗಢ: ಗೋಮಾಂಸ ಸೇವನೆಯಿಂದಾಗುವ ಲಾಭಗಳ ಬಗ್ಗೆ ಹರಿಯಾಣ ಸರಕಾರದ ಶಿಕ್ಷಣ ಇಲಾಖೆ ಮ್ಯಾಗಜಿನ್‌ನಲ್ಲಿ ಪ್ರಕಟವಾಗಿದ್ದ ಲೇಖನವೊಂದು ಸಂಪಾದಕಿಯ ತಲೆದಂಡಕ್ಕೆ ಕಾರಣವಾಗಿದೆ. ಈ ಲೇಖನದ ಬಗ್ಗೆ ವಿಕ ಸೋದರ ಪತ್ರಿಕೆ ಟೈಮ್ಸ್‌ ಆಫ್‌ ಇಂಡಿಯಾ ಬೆಳಕು...

View Article

Image may be NSFW.
Clik here to view.

ಯಾವ ಮಾಂತ್ರಿಕನೂ ಮಹಾಮೈತ್ರಿ ಕಾಪಾಡಲಾರ: ಮೋದಿ

ಗೋಪಾಲ್‌ಗಂಜ್‌ (ಬಿಹಾರ): ಬಿಹಾರದಲ್ಲಿ ಶುಕ್ರವಾರ ಎರಡು ಚುನಾವಣೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಮಹಾಮೈತ್ರಿ ಕೂಟದ ವಿರುದ್ಧ ಕಿಡಿಕಾರಿದ್ಧಾರೆ. ನಿತೀಶ್‌ ಅವರನ್ನು...

View Article


Image may be NSFW.
Clik here to view.

ಮುಂಬಯಿ ಟೆಕಿ ಎಸ್ತರ್‌ ಅತ್ಯಾಚಾರಿಗೆ ಮರಣದಂಡನೆ

ಮುಂಬಯಿ: ಆಂಧ್ರ ಮೂಲದ 23 ವರ್ಷದ ಟೆಕ್ಕಿ ಎಸ್ತರ್ ಅನುಹ್ಯ ಮೇಲೆ ಕಳೆದ ವರ್ಷದ ಜನವರಿಯಲ್ಲಿ ಕ್ರೂರ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ಚಂದ್ರಬಾನ್‌ ಸನಪ್‌ಗೆ ವಿಶೇಷ ಮಹಿಳಾ ನ್ಯಾಯಾಲಯ ಶುಕ್ರವಾರ ಮರಣದಂಡನೆ ವಿಧಿಸಿದೆ. ಸಣ್ಣ ಮಟ್ಟದ...

View Article

ನನಗೂ ಪಾಕ್ ವೀಸಾ ನಿರಾಕರಿಸಿತ್ತು: ಅನುಪಮ್ ಖೇರ್

ಮುಂಬಯಿ: ಬಾಲಿವುಡ್‌ ಹಿರಿಯ ನಟ ಅನುಪಮ್ ಖೇರ್ ಅವರೊಂದಿಗೆ ಗೂಗಲ್ ಹ್ಯಾಂಗ್ ಔಟ್ ನಡೆಸಿದ್ದು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಅವುಗಳಲ್ಲಿ ಕೆಲವೊಂದರ ಝಲಕ್... - ಎಫ್‌ಟಿಐಐಗೆ ಗಜೇಂದ್ರ ಚೌಹಾಣ್...

View Article

ನಾನು ಹೊರಗಿನವನಾದರೆ ಸೋನಿಯಾ ಗಾಂಧಿ ಯಾರು?: ಮೋದಿ

ಮುಜಾಫರ್‌ಪುರ/ಗೋಪಾಲ್‌ಗಂಜ್: ತಮ್ಮನ್ನು "ಹೊರಗಿನವನು" ಎಂದು ಸಂಬೋಧಿಸಿರುವ ನಿತೀಶ್ ಕುಮಾರ್‌ಗೆ ಭಾರಿ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಹೊರಗಿನವನಾದರೆ ಸೋನಿಯಾ ಗಾಂಧಿ ಯಾರು ಎಂದು ಪ್ರಶ್ನಿಸಿದ್ದಾರೆ. ತಾವು ಈ ದೇಶದ...

View Article


ಜಯಾ ಸರಕಾರವನ್ನು ಟೀಕಿಸಿದ ಗಾಯಕ ಸೆರೆ

ಚೆನ್ನೈ: ಮುಖ್ಯಮಂತ್ರಿ ಜಯಲಲಿತಾ ಹಾಗೂ ಅವರ ಸರಕಾರದ ನೀತಿಗಳನ್ನು ಗೀತೆ ಮೂಲಕ ಟೀಕಿಸಿದ ತಮಿಳುನಾಡಿನ ಜಾನಪದ ಗಾಯಕನನ್ನು ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 45 ವರ್ಷದ ಎಸ್. ಶಿವದಾಸ್ ಅಲಿಯಾಸ್ ಕೋವನ್ ಬಂಧಿತ ಗಾಯಕ....

View Article


ಕಲಿತ ಸತಿಗೂ ಜೀವನಾಂಶ: ಹೈಕೋರ್ಟ್

ಮಧುರೈ: ವಿದ್ಯಾವಂತ ಹಾಗೂ ಉದ್ಯೋಗ ಪಡೆಯಲು ಅರ್ಹತೆ ಇರುವ ವಿಚ್ಛೇದಿತ ಪತ್ನಿಗೆ ಆಕೆಯ ಜೀವನ ನಿರ್ವಹಣೆಗಾಗಿ ಪತಿ ಹಣ ಕೊಡಲೇಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ. ಪತ್ನಿ ಉತ್ತಮ ಶಿಕ್ಷಣ ಪಡೆದಿದ್ದು,...

View Article

ಮೋದಿ 'ನರಭಕ್ಷಕ': ಲಾಲು ವಿರುದ್ಧ FIR

ಪಾಟ್ನಾ/ಮುಜಾರ್ಪುರ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ 'ಹುಚ್ಚ', 'ನರಭಕ್ಷಕ' ಎಂದೆಲ್ಲಾ ಅವಹೇಳನಕಾರಿಯಾಗಿ ಟೀಕಿಸಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 'ಲಾಲು...

View Article

ಮಸಿ ಬಳಿದ ಕಾರ್ಯಕರ್ತರಿಗೆ ಶಿವಸೇನೆ ಕೊಕ್‌

ಮುಂಬಯಿ: ಮರಾಠವಾಡ ಪ್ರಾಂತ್ಯದ ಲಾತೂರ್‌ನಲ್ಲಿ ಆರ್‌ಟಿಐ ಕಾರ್ಯಕರ್ತನಿಗೆ ಮಸಿ ಬಳಿದ ಶಿವಸೈನಿಕರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ತಿಳಿಸಿದ್ದಾರೆ. ಅಕ್ರಮ ಕಾಮಗಾರಿಯನ್ನು ಬಹಿರಂಗಪಡಿಸಿದ ಆರ್‌ಟಿಐ...

View Article

ಈ ವರ್ಷದ ದೀಪಾವಳಿ ರೈತರ ಹೆಸರಲ್ಲಿ

ಮುಂಬಯಿ: ದೇಶೆದೆಲ್ಲೆಡೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ಅನ್ನದಾತನ ನೋವಿಗೆ ಸ್ಪಂದಿಸುವ ಹೃದಯಗಳು ಅಗತ್ಯವಿದೆ. ಈ ನಿಟ್ಟಿನಲ್ಲಿ ಬಾಂಬೆ ಮುನ್ಸಿಪಲ್ ಕಾರ್ಪೋರೇಷನ್‌ನ ವಾರ್ಡ್ ಕಚೇರಿಯೊಂದು ವಿಶೇಷ ನಿರ್ಧಾರವನ್ನು ತೆಗೆದುಕೊಂಡಿದೆ....

View Article


ಅಸಹನೆ ವಿರುದ್ಧ ಇನ್ಫಿ ಮೂರ್ತಿ ಅಸಹನೆ

ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ ವಿರುದ್ಧ ಹಲವು ಕ್ಷೇತ್ರದ ಗಣ್ಯರ ಆಕ್ರೋಶಕ್ಕೆ ಇನ್ಫೋಸಿಸ್ ಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ದನಿಗೂಡಿಸಿದ್ದಾರೆ. ''ದೇಶದ ಅಲ್ಪಸಂಖ್ಯಾತರಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ. ಅವರಲ್ಲಿ...

View Article

ಏಕರೂಪದ ಕುಟುಂಬ ಯೋಜನೆ ಅಗತ್ಯ: ಆರೆಸ್ಸೆಸ್

ರಾಂಚಿ : ಧರ್ಮ ಅಸಹಿಷ್ಣುತೆ ಕುರಿತಂತೆ ದೇಶಾದ್ಯಂತ ವಾದ-ಪ್ರತಿವಾದ ಬಿಸಿ ಕಾವೇರುತ್ತಿರುವ ಮಧ್ಯೆಯೇ ಆರೆಸ್ಸೆಸ್ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಜನಸಂಖ್ಯೆಯಲ್ಲಿ ಅಸಮತೋಲನ...

View Article


ಏಕತಾ ದಿನದಲ್ಲಿ ಢಾಳಾಗಿ ಕಂಡ ಒಡಕು

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಟೇಲ್, ಕಾಂಗ್ರಸ್ ಅಧಿಕಾರವಿರುವ ಎಡೆ ಗಾಂಧಿ ಸ್ಮರಣೆ ಹೊಸದಿಲ್ಲಿ: ದೇಶದಲ್ಲಿ ರಾಷ್ಟ್ರೀಯ ಏಕತಾ ದಿನ ಮತ್ತು ಸಂಕಲ್ಪ ದಿನವನ್ನು ಶನಿವಾರ ಅದ್ಧೂರಿಯಾಗಿ ಆಚರಿಸಲಾಯಿತು. ಆದರೆ, ರಾಜಕೀಯ ಮತ್ತು ಸೈದ್ಧಾಂತಿಕ...

View Article

ಹಾರ್ವಾರ್ಡ್ ವಿವಿಯಲ್ಲಿ ತಮಿಳು ಅಧ್ಯಯನ ಕೇಂದ್ರ

ಚೆನ್ನೈ: ಪ್ರತಿಷ್ಠಿತ ಹಾರ್ವಾರ್ಡ್ ವಿವಿಯಲ್ಲಿ ತಮಿಳು ಅಧ್ಯಯನ ಕೇಂದ್ರವೊಂದು ಇನ್ನು ಆರು ತಿಂಗಳಲ್ಲಿ ಜನ್ಮ ತಾಳುವ ಸಾಧ್ಯತೆಗಳಿವೆ. ಅಮೆರಿಕದಲ್ಲಿ ನೆಲೆಸಿರುವ ಇಬ್ಬರು ತಮಿಳುನಾಡು ಮೂಲದ ವೈದ್ಯರು ಈ ಕೇಂದ್ರ ಸ್ಥಾಪನೆಗೆ ಭಾರಿ ಮೊತ್ತದ ದತ್ತಿ...

View Article


ಈ ತಾಯಿಯ ಪತ್ರಕ್ಕೆ ದೇಶವೇ ಮಿಡಿದಿದೆ

ಹೊಸದಿಲ್ಲಿ: ಯಾವ ತಂದೆತಾಯಿಗೂ ತಮ್ಮ ಮಕ್ಕಳನ್ನೇ ಮಣ್ಣು ಮಾಡುವ ಅನಿವಾರ್ಯತೆ ಬರಬಾರದು. ಆದರೆ ಕಳೆದ ತಿಂಗಳು ಮೇಜರ್ ಧ್ರುವ್ ಯಾದವ್ ಹೆತ್ತವರು ಈ ಸಂಕಟಕ್ಕೆ ಒಳಗಾಗಿದ್ದರು. ರಾಜಸ್ಥಾನ್‌ನ ಪೋಖ್ರಣ್ ಮರುಭೂಮಿಯಲ್ಲಿ ಯುದ್ಧ ತರಬೇತಿ ಪಡೆಯುತ್ತಿದ್ದ...

View Article

ಬ್ರಿಟನ್‌ನಲ್ಲಿ ನಮೋಗೆ ರಾಜಾತಿಥ್ಯ!

ಮೋದಿ ಅರಮನೆಯಲ್ಲಿ ಔತಣಕೂಟ ಏರ್ಪಡಿಸಿರುವ ರಾಣಿ ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬ್ರಿಟನ್ ಪ್ರವಾಸದ ವೇಳೆ ಅವರಿಗೆ ರಾಜಾತಿಥ್ಯ ಕಾದಿದೆ. ನವೆಂಬರ್ 12ರಿಂದ 14ರವರೆಗೆ ಬ್ರಿಟನ್ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಬಿಡುವಿಲ್ಲದ...

View Article

ರಾಜ್ಯಗಳ ನಡುವೆ ನಂಟು ಬೆಸೆಯಲು ಹೊಸ ಉಪಕ್ರಮ

ರಾಷ್ಟ್ರೀಯ ಏಕತಾ ದಿನಕ್ಕೆ ಚಾಲನೆ ನೀಡಿದ ಪ್ರಧಾನಿ/ ರಾಜ್ಯಗಳ ನಂಟು ಬೆಸೆಯುಲು ಹೊಸ ಅಭಿಯಾನ ಹೊಸದಿಲ್ಲಿ: ವಿವಿಧ ರಾಜ್ಯಗಳ ನಡುವೆ ನಂಟು ಬೆಸೆಯಲು ಹಾಗೂ ಸಾಂಸ್ಕೃತಿಕ ಸಂಸರ್ಗವನ್ನು ಹೆಚ್ಚು ಮಾಡುವ ಸಲುವಾಗಿ ಕೇಂದ್ರ ಸರಕಾರ ಶೀಘ್ರದಲ್ಲೇ ಏಕ್...

View Article
Browsing all 12761 articles
Browse latest View live


<script src="https://jsc.adskeeper.com/r/s/rssing.com.1596347.js" async> </script>