Quantcast
Channel: Mangalore News (ಮಂಗಳೂರು ಸುದ್ದಿ): Dakshina Kannada News (ದಕ್ಷಿಣ ಕನ್ನಡ ಸುದ್ದಿ) - Vijaya Karnataka

Image may be NSFW.
Clik here to view.

Mangaluru: ತ್ಯಾಜ ಸಮಸ್ಯೆಗೆ ಎಂಆರ್‌ಎಫ್‌ ಪರಿಹಾರ: 99 ಗ್ರಾಮಗಳಲ್ಲಿ ಸಮಗ್ರ ತ್ಯಾಜ್ಯ...

ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಎಂಆರ್‌ಎಫ್‌ ಪರಿಣಾಮಕಾರಿ ಪರಿಹಾರೋಪಾಯವಾಗಿ ಅನುಷ್ಠಾನಗೊಳಿಸಲಾಗಿದೆ. ಮಂಗಳೂರಿನ 99 ಗ್ರಾಮಗಳ ಜನತೆಯ ಸಕಾರಾತ್ಮಕ ಬೆಂಬಲ ಅತೀ ಅಗತ್ಯ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ...

View Article


Image may be NSFW.
Clik here to view.

5 ವರ್ಷವಾದರೂ ಕುಂಟುತ್ತಿದೆ ಮಂಗಳೂರಿನ ಪಡೀಲು ಡಿಸಿ ಸಂಕೀರ್ಣ ಕಾಮಗಾರಿ: ಅನುದಾನಕ್ಕಾಗಿ ಪರದಾಟ

5 ವರ್ಷದ ಹಿಂದೆ ಮಂಗಳೂರಿನ ಪಡೀಲು ಡಿಸಿ ಸಂಕೀರ್ಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ಇನ್ನೂ ಮುಗಿದಿಲ್ಲ. ಆಕರ್ಷಕ ಪಾರಂಪರಿಕ ಕಟ್ಟಡ ಶೈಲಿ ಕಟ್ಟಡ ನಿರ್ಮಿಸಲು ಆರಂಭದಲ್ಲಿ 41 ಕೋಟಿ ರೂ. ಮೊತ್ತದ ಯೋಜನೆ...

View Article


Image may be NSFW.
Clik here to view.

ಕಾಡ್ಗಿಚ್ಚು ಕಡಿವಾಣಕ್ಕೆ ಬೆಂಕಿ ರೇಖೆ: ಬೆಳ್ತಂಗಡಿಯ ಭಂಡಾಜೆ ಫಾಲ್ಸ್‌ನಿಂದ ರಾಣಿಝರಿ ತನಕ...

​ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಭಂಡಾಜೆ ಫಾಲ್ಸ್‌ನಿಂದ ಬಲ್ಲಾಳ ರಾಯನದುರ್ಗ ಪ್ರದೇಶ ಸೇರಿದಂತೆ ರಾಣಿಝರಿ ತನಕ ಬೆಂಕಿ ರೇಖೆ ನಿರ್ಮಾಣ ಪೂರ್ಣಗೊಂಡಿದೆ. ವಾಸ್ತವ್ಯ ಸ್ಥಳಕ್ಕೂ, ಬೆಂಕಿ ರೇಖೆ ನಿರ್ಮಾಣ ಕಾರ್ಯದ ಸ್ಥಳಕ್ಕೂ ಹೆಚ್ಚಿನ...

View Article

Image may be NSFW.
Clik here to view.

ಮಂಗಳೂರಿನ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು; ಪೊಲೀಸ್ ಕಮೀಷನರ್ ಗೆ ಲೋಕಾಯುಕ್ತ...

ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿರುವ ಠಾಣಾಧಿಕಾರಿ ಸಂದೀಪ್ ಹಾಗೂ ಅಲ್ಲಿನ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ, ಲೋಕಾಯುಕ್ತ ವತಿಯಿಂದ ಮಂಗಳೂರು ಪೊಲೀಸ್ ಆಯುಕ್ತ...

View Article

Image may be NSFW.
Clik here to view.

12 ವರ್ಷಗಳಿಂದ ನನೆಗುದಿಗೆ ಬಿದ್ದ ಸುಳ್ಯ ಅಂಬೇಡ್ಕರ್‌ ಭವನ: ಮೀಸಲು ಕ್ಷೇತ್ರದಲ್ಲೂ...

​ಸುಳ್ಯದಲ್ಲಿ ನಿರ್ಮಾಣವಾಗಬೇಕಿದ್ದ ಅಂಬೇಡ್ಕರ್‌ ಭವನದ ಕಾಮಗಾರಿಗೆ ಗ್ರಹಣ ಹಿಡಿದಿದೆ. ಅನುದಾನ ಕೊರತೆಯಿಂದಾಗಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದಿದ್ದು, ಪಿಲ್ಲರ್‌ನ ಕಬ್ಬಿಣಕ್ಕೆ ತುಕ್ಕು ಹಿಡಿದಿದೆ. ಈ...

View Article


Image may be NSFW.
Clik here to view.

ಸಾಕಾರಗೊಳ್ಳದ ಕೊೖಲ ಪಶು ವೈದ್ಯಕೀಯ ಕಾಲೇಜು: 8 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ ಯೋಜನೆ

2012-13ನೇ ಸಾಲಿನಲ್ಲಿ ಡಿ ವಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಬಜೆಟ್‌ನಲ್ಲಿ ಪಶು ವೈದ್ಯಕೀಯ ಕಾಲೇಜು ಘೋಷಿಸಿ 145 ಕೋಟಿ ರೂ. ಮೀಸಲಿರಿಸಿದ್ದರು. 2016ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು....

View Article

Image may be NSFW.
Clik here to view.

ನೀತಿಸಂಹಿತೆಗೂ ಮುನ್ನವೇ ಪ್ರಚಾರ ತಾರಕಕ್ಕೆ: ಗೋಡೆಬರಹ, ಮನೆ ಭೇಟಿ, ಯಾತ್ರೆ, ಸಮಾವೇಶಗಳ ಭರಾಟೆ

2023ರ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಬಿಜೆಪಿ ರಾಜ್ಯಾದ್ಯಂತ ಜ.21ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಸಿದೆ. ಈ ಅವಧಿಯಲ್ಲಿ ಮನೆ ಮನೆ ಸಂಪರ್ಕ, ಸ್ಟಿಕ್ಕರ್‌ ಅಳವಡಿಕೆ, ಗೋಡೆ ಬರಹಗಳ ರಚನೆ, ಮಿಸ್ಡ್‌ಕಾಲ್‌ ಸದಸ್ಯತ್ವ ಅಭಿಯಾನ...

View Article

Image may be NSFW.
Clik here to view.

ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ತುಳು: ಅಧ್ಯಯನಕ್ಕೆ ಡಾ.ಮೋಹನ್‌ ಆಳ್ವ ನೇತೃತ್ವ

Tulu as second official language of karnataka: ತುಳು ಭಾಷೆಯನ್ನು ರಾಜ್ಯದಲ್ಲಿ ಅಧಿಕೃತ ಭಾಷೆಯಾಗಿ ಘೋಷಿಸುವುದಕ್ಕೂ ಮುನ್ನ ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ ಸರಕಾರವು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿತ್ತು....

View Article


Image may be NSFW.
Clik here to view.

ಉಳ್ಳಾಲ ಒಳಚರಂಡಿ ಯೋಜನೆಗೆ ಸಿಕ್ಕಿಲ್ಲ ಮುಕ್ತಿ: 14 ವರ್ಷವಾದರೂ ಮುಗಿಯದ ಕಾಮಗಾರಿ

ಉಳ್ಳಾಲ ಒಳಚರಂಡಿ ಯೋಜನೆ 14 ವರ್ಷವಾದರೂ ಅನುಷ್ಠಾನ ಆಗಿಲ್ಲ. 62 ಕಿ,ಮೀ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು, ಎಂಟು ವೆಟ್‌ವೆಲ್ ಹಾಗೂ 2 ಎಸ್‌ಟಿಪಿ ನಿರ್ಮಾಣ ಆಗಬೇಕಿದೆ.

View Article


Image may be NSFW.
Clik here to view.

Amith Shah Visit To Puttur-ಫೆ.11ರಂದು ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ...

ಕೇಂದ್ರ ಸಚಿವ ಅಮಿತ್ ಶಾ ಫೆ.11ರಂದು ಪುತ್ತೂರಿನಲ್ಲಿ ನಡೆಯಲಿರುವ ಬೃಹತ್‌ ಸಹಕಾರಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಬಿಜೆಪಿಯು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಿರ್ಧರಿಸಿದ್ದು ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 1...

View Article

Image may be NSFW.
Clik here to view.

ಮಂಗಳೂರಿನ ಪ್ರವಾಸೋದ್ಯಮ ಅಭಿವೃದ್ದಿಗೆ ಪಣ: 5 ವರ್ಷಗಳಲ್ಲಿ ಚಿತ್ರಣವೇ ಬದಲು- ಶಾಸಕ ಭರತ್...

ಮುಂಬರುವ 5 ವರ್ಷಗಳಲ್ಲಿ ಮಂಗಳೂರು ಪ್ರವಾಸೋದ್ಯಮದ ಚಿತ್ರಣವೇ ಬದಲಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕುಳೂರು ಸಮೀಪ ಸುಮಾರು 22 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಖಾಸಗಿ...

View Article

Image may be NSFW.
Clik here to view.

ಸುರತ್ಕಲ್‌ ‘ಬಿಗ್‌’ ಮಾರ್ಕೆಟ್‌ ಅರ್ಧಂಬರ್ಧ: ತಾಂತ್ರಿಕ ಸಮಸ್ಯೆಗಳೇ ಯೋಜನೆಗೆ ಅಡ್ಡಿ

ಕೋವಿಡ್‌, ಅನುದಾನದ ಕೊರತೆಯಿಂದ ಸುಮಾರು ಎರಡೂವರೆ ವರ್ಷಗಳಿಂದ ಸುರತ್ಕಲ್‌ ಮಾರ್ಕೆಟ್‌ ಕಾಮಗಾರಿಗೆ ಬ್ರೇಕ್‌ ಬಿದ್ದಿದೆ. ಪ್ರಥಮ ಹಂತದಲ್ಲಿ ನಾಲ್ಕು ಅಂತಸ್ತುಗಳ ಮಾರ್ಕೆಟ್‌ಗೆ ಮಂಗಳೂರು ಮಹಾನಗರ ಪಾಲಿಕೆ 10 ಕೋಟಿ ರೂ. ಹಾಗೂ ರಾಜ್ಯ ಸರಕಾರ 51...

View Article

Image may be NSFW.
Clik here to view.

ಕರಾವಳಿ ಬಿಜೆಪಿಯಲ್ಲಿ ಅಮಿತ್‌ ಶಾ ಭೇಟಿ ಸಂಚಲನ: ಆಂತರಿಕ ವರದಿಯ ಮೇಲೆ ಕ್ರಮ ಸಂಭವ

ಫೆ.11ರಂದು ಅಮಿತ್‌ ಶಾ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸುತ್ತಿದ್ದಾರೆ. ಪ್ರತಿಷ್ಠಿತ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿರುವ ಸಮಾವೇಶ ಇದಾಗಿದ್ದರೂ, ಚುನಾವಣೆ ಹೊಸ್ತಿಲಲ್ಲಿರುವ ಕಾರಣ ಕುತೂಹಲ...

View Article


Image may be NSFW.
Clik here to view.

ಉಜಿರೆಯಲ್ಲಿ ಫೆ.3ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ: ರಜತ ವರ್ಷದ ಆಚರಣೆಗೆ ಅದ್ದೂರಿ ಸಿದ್ಧತೆ

ಫೆಬ್ರವರಿ 3ರಿಂದ ಮೂರು ದಿನಗಳ ಕಾಲ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ 5ನೇ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಾಹಿತ್ಯ ಸಮ್ಮೇಳನವು ‘ಸಾಹಿತ್ಯ-ಸಾಮರಸ್ಯ-ಸಮೃದ್ಧಿ’ ಎಂಬ...

View Article

Image may be NSFW.
Clik here to view.

ಅರಬ್ಬಿ ಸಮುದ್ರದಲ್ಲಿ ತಟ ರಕ್ಷಣಾ ಕಾವಲು ಪಡೆ ತಾಲೀಮು: ಅತ್ಯಾಧುನಿಕ ಹೆಲಿಕಾಪ್ಟರ್‌,...

​ಭಾರತೀಯ ಕೋಸ್ಟ್‌ ಗಾರ್ಡ್‌ನ 47ನೇ ಸಪ್ತಾಹ ದಿನ ಅಂಗವಾಗಿ ಅರಬ್ಬಿ ಸಮುದ್ರದಲ್ಲಿ ಮೈನವಿರೇಳಿಸುವ ಅಣಕು ಕಾರ್ಯಾಚರಣೆ ನಡೆಯಿತು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಹಾಗೂ ಪ್ರಮುಖ ಸಾರ್ವಜನಿಕರು ಕೂಡ ಕೋಸ್ಟ್‌ ಗಾರ್ಡ್‌ ನೌಕೆಯಲ್ಲಿ ಕುಳಿತು...

View Article


Image may be NSFW.
Clik here to view.

ಮಂಗಳೂರು: ಮಧ್ಯಾಹ್ನ ಆಭರಣ ಮಳಿಗೆಗೆ ನುಗ್ಗಿದ ಮುಸುಕುಧಾರಿ, ಚೂರಿಯಿಂದ ಹಲ್ಲೆ ನಡೆಸಿ...

Mangaluru murder case: ಶುಕ್ರವಾರ ಮಧ್ಯಾಹ್ನ ಜ್ಯೂವೆಲರಿ ಮಳಿಗೆಯೊಂದಕ್ಕೆ ನುಗ್ಗಿರುವ ಮುಸುಕುಧಾರಿಯು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಪೊಲೀಸ್‌ ಕಮಿಷನರ್‌...

View Article

Image may be NSFW.
Clik here to view.

ಪುತ್ತೂರು | ಕಾರಿಗೆ ಡಿಕ್ಕಿಯಾದ ನಾಯಿ ನಾಪತ್ತೆ: ಕಾರು 70 ಕಿ.ಮೀ. ಚಲಿಸಿದ ಬಳಿಕ...

Dog inside car bumper: ರಸ್ತೆ ಮಧ್ಯೆ ಕಾರಿಗೆ ನಾಯಿಯೊಂದು ಡಿಕ್ಕಿಯಾಗಿತ್ತು. ಅಪಘಾತದ ಬಳಿಕ ಕಾರು ನಿಲ್ಲಿಸಿ ಸುತ್ತಮುತ್ತ ಹುಡುಕಾಡಿದರೂ ನಾಯಿ ಪತ್ತೆಯಾಗಿರಲಿಲ್ಲ. ಅನಂತರ ಸುಮಾರು 70 ಕಿ.ಮೀ ಸಂಚರಿಸಿ ಪುತ್ತೂರು ತಲುಪುತ್ತಿದ್ದಂತೆ ಕಾರಿನ...

View Article


Image may be NSFW.
Clik here to view.

Saudi Arabia Accident: ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿ; ದಕ್ಷಿಣ ಕನ್ನಡದ...

Indians Killed Saudi Arabia Accident: ಸೌದಿ ಅರೇಬಿಯಾದಲ್ಲಿ ಒಂಟೆಗೆ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಅವಘಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ ಅಲ್‌-ಹಸಾ...

View Article

Image may be NSFW.
Clik here to view.

Mangaluru University: ಎನ್‌ಇಪಿ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ:...

ಎನ್‌ಇಪಿಯಡಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮಂಗಳೂರು ವಿವಿಯಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ. ವಿವಿ ಕಡೆಯಿಂದ ಮರು ಮೌಲ್ಯಮಾಪನಕ್ಕೆ ಅವಕಾಶ ಸಿಕ್ಕರೂ ಕೂಡ ಈ ಬಾರಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಜತೆಗೆ ಶುಲ್ಕ...

View Article

Image may be NSFW.
Clik here to view.

ದಕ ಜಿಲ್ಲೆಗೆ ಎರಡು ಬಹುಗ್ರಾಮ ಮಲತ್ಯಾಜ್ಯ ಘಟಕ: ಬಂಟ್ವಾಳದ ಗೋಳ್ತಮಜಲು, ಉಜಿರೆಯಲ್ಲಿ ನಿರ್ಮಾಣ

ಮಲತ್ಯಾಜ್ಯ ನಿರ್ವಹಣೆಯ 16 ಘಟಕಗಳನ್ನು ಪ್ರಾಯೋಗಿಕವಾಗಿ ನಿರ್ಮಿಸುತ್ತಿದ್ದು, ಅವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗೋಳ್ತಮಜಲು ಮತ್ತು ಬೆಳ್ತಂಗಡಿ ತಾಲೂಕಿನ ಉಜಿರೆ ಘಟಕಗಳು ಸೇರಿವೆ. ಬಂಟ್ವಾಳ ತಾಲೂಕಿನ ಗೋಳ್ತಮಜಲು ಮತ್ತು...

View Article


<script src="https://jsc.adskeeper.com/r/s/rssing.com.1596347.js" async> </script>